ಇವುಗಳಿಂದ ಹೀಗೆ ಮಾಡಿದರೆ  ಲಕ್ಷ್ಮಿ ಕಟಾಕ್ಷ  ಹಾಗೆ ಋಣಬಾದೆಯಿಂದ  ಸಾಲ ಬಾಧೆ ಯಿಂದ ಮುಕ್ತಿ ಲಭಿಸುತ್ತೆ   


ಹಾಯ್ ಫ್ರೆಂಡ್ಸ್  ಎಲ್ಲರಿಗೂ ನಮಸ್ಕಾರ ವೆಲ್ಕಮ್ ಟು ಅವರ್ ಬ್ಲಾಗ್    
ನಮ್ಮಲ್ಲಿ ತುಂಬಾ ಜನಗಳಿಗೆ ಕಷ್ಟಪಟ್ಟು ಎಷ್ಟು ಸಂಪಾದಿಸಿದರೂ ಕೂಡ ದುಡ್ಡು ಕೈಯಲ್ಲಿ ಇರುವುದಿಲ್ಲ ನಿಲ್ಲುವುದಿಲ್ಲ 
ಅಷ್ಟೇ ಅಲ್ಲದೆ  ಹೆಚ್ಚಾಗಿ ಸಾಲ ಸಂಬಂಧ ಕೂಡ ಮಾಡ್ತಾರೆ ಇನ್ನು ನೀರಿನ ಹಾಗೆ ದುಡ್ಡು ಕೂಡ ಖರ್ಚಾಗುತ್ತ ಇರುತ್ತೆ
ಯಾವುದೇ ಒಂದು ರೂಪದಲ್ಲಿ ಹಣ ಖರ್ಚು ಆಗ್ತಾನೆ ಇರುತ್ತೆ 
ಸ್ನೇಹಿತರೆ ನಾವು ಎಷ್ಟು ಹಣ ಉಳಿಸಬೇಕು ಅಂತ ಪ್ರಯತ್ನ ಮಾಡಿದರು ಕೂಡ  ಉಳಿಸುವುದಕ್ಕೆ ಆಗುವುದಿಲ್ಲ

ಯಾರ ಮನೆಯಲ್ಲಿ ಸ್ತ್ರೀಯರು ಎಡಗೈಗೆ ಇತರ ಉಂಗುರವನ್ನು ಧರಿಸುತ್ತಾರೆ ಅವರಿಗೆ ಲಕ್ಷ್ಮಿ ಕಟಾಕ್ಷ ಲಭಿಸುತ್ತೆ ಅಂತ ಪಂಡಿತರು ಹೇಳುತ್ತಾರೆ.  ಇನ್ನೂ ಗೋಮೂತ್ರವನ್ನು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಹಾಕಿ ಸ್ನಾನ ಮಾಡಿದರೆ ಧನಾಕರ್ಷಣೆ ಲಭಿಸುತ್ತೇ
 
ಸ್ನೇಹಿತರೆ ಇನ್ನು 45 ದಿನಗಳ ಕಾಲ ಗೋಮೂತ್ರವನ್ನು ಮನೆಯಲ್ಲಿ ಚೆಲ್ಲಿ ಮನೆಯನ್ನು ಶುಭ್ರ ಮಾಡಿ ಸ್ವಚ್ಛವಾಗಿ ಇಟ್ಟುಕೊಂಡರೆ ಆದಾಯ ಜಾಸ್ತಿಯಾಗುತ್ತೆ ಇನ್ನು ದಾರಿದ್ರ್ಯ ತೊಲಗಿ ಶುಭ ಫಲ ಸಿಗುತ್ತೆ

ಸ್ನೇಹಿತರೆ ಇನ್ನೊಂದು ಪರಿಹಾರ ಏನು ಅಂದರೆ, ಹಸಿರು ಹೆಸರುಗಳನ್ನು ನೀರಿನಲ್ಲಿ ನೆನಸಿ ಅದರಲ್ಲಿ ಬೆಲ್ಲವನ್ನು ಕಲಿಸಿ ಮರುದಿನ ಪಕ್ಷಿಗಳಿಗೆ ಆಹಾರವಾಗಿ ತಿನ್ನಿಸಿದರೆ ಎಂತ ಋಣಭಾದೆ ಇದ್ದರೂ ಕೂಡ ಸಾಲಗಳ ಸಮಸ್ಯೆ ಇದ್ದರೆ ಕೊಡ ಅದರಿಂದ ವಿಮುಕ್ತಿ ಲಭಿಸುತ್ತದೆ ಧನ ಅಭಿವೃದ್ಧಿ ಚೆನ್ನಾಗಿರುತ್ತೆ

ಸ್ನೇಹಿತರೆ ಇನ್ನೂ ಮಹಿಳೆಯರು ಯಾವಾಗಲೂ ಕೂಡ ಎಡಗೈಗೆ ಬೆಳ್ಳಿ ಉಂಗುರ ವನ್ನು ಧರಿಸುವುದರಿಂದ ಧನ ಅಭಿವೃದ್ಧಿ ,ಧನ ಆಕರ್ಷಣೆ ಜಾಸ್ತಿ ಆಗುತ್ತೆ 

ಸ್ನೇಹಿತರೆ ಇನ್ನೊಂದು ಪರಿಹಾರ ಏನು ಅಂದರೆ ಗೋವಿನ ಮೊಸರನ್ನ ಮೈಗೆಲ್ಲ ಹಚ್ಚಿ ಸ್ನಾನ ಮಾಡುವುದರಿಂದ ದಾರಿದ್ರ್ಯ  ಸಮಸ್ಯೆಗಳು ಸಾಲ ಸಮಸ್ಯೆಗಳು ಪೂರ್ತಿಯಾಗಿ ತೊಲಗುತ್ತೇ  

ಸ್ನೇಹಿತರೆ  ಇನ್ನು ಯಾಕೆ ತಡ ನೀವು ಕೂಡ ಪಾಲಿಸಿ ನೋಡಿ ನಿಮ್ಮ ಸಮಸ್ಯೆಗಳಿಂದ ವಿಮುಕ್ತಿಯನ್ನು ಪಡೆಯಿರಿ ಈ ಮಾಹಿತಿ  ನಿಮಗೆ ಇಷ್ಟವಾದರೆ ಶೇರ್ ಮಾಡುವುದು ಮಾತ್ರ ಮರೆಯಬೇಡಿ ಧನ್ಯವಾದಗಳು