ಈ ಊರಿನ ಜನರು  ಆಂಜನೇಯಸ್ವಾಮಿ ಯನ್ನು ಬಹಿಸ್ಕರಿಸಿದ್ದ್ದರೆ ಯಾಕೆ ಗೊತ್ತಾ 

ನಮಸ್ಕಾರ ಸ್ನೇಹಿತರೆ ನಮ್ಮ ವೆಬ್ಸೈಟ್ ಸ್ವಾಗತ   ಈ ಊರಿನಲ್ಲಿ ಆಂಜನೇಯಸ್ವಾಮಿ ಯನ್ನು ಬಹಿಷ್ಕರಿಸಿದ್ದಾರೆ ಯಾಕೆ ಏನಾಯ್ತು ? ಈ  ಊರಿನಲ್ಲಿರುವ ಜನಗಳಿಗೆ  ಆಂಜನೇಯಸ್ವಾಮಿ ಏನು  ಕಿಡು ತಂದಿಟ್ಟ 

ಈ ಊರಿನ ಜನಗಳಿಗೆ  ಆಂಜನೇಯಸ್ವಾಮಿ  ಅಂತ ಕಿಡ್ ಆದ್ರೂ  ಏನು ಮಾಡಿದ ಆಂಜನೇಯ ಸ್ವಾಮಿಯನ್ನು ಬಹಿಷ್ಕರಿಸಿದ 
 ಆ ಊರು ಆದರೂ ಯಾವುದು ? 

ಈ ಎಲ್ಲ ಮಾಹಿತಿ ತಿಳಿಯುವ ಮೊದಲು. ಈ ಮಾಹಿತಿ ಶೇರ್ ಮಾಡಿ   ಜೈ ಹನುಮಾನ್ ಅಂತ ಕಾಮೆಂಟ್ ಮಾಡಿ. 
ಇನ್ನು ವಿಷಯಕ್ಕೆ ಬಂದ್ರೆ  

ಸ್ನೇಹಿತರೆ ಭಾರತ ದೇಶದಲ್ಲಿ ಎಲ್ಲಿ ನೋಡಿದರೂ ಕೂಡ ಪ್ರತಿಯೊಂದು ಊರಿನಲ್ಲಿ ,  ಪ್ರತಿಯೊಂದು ಊರಿನ ಹೊರಗಡೆ ಶಕ್ತಿ ದೇವರಾದ ಆಂಜನೇಯ ಸ್ವಾಮಿಯ ದೇವಸ್ಥಾನ  ಇದ್ದೇ ಇರುತ್ತೆ.

 ಆಂಜನೇಯ ಸ್ವಾಮಿಯನ್ನು ಪೂಜಿಸುವುದು ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡಲಿ, 
 ಬಲ ಬುದ್ಧಿಯನ್ನು    ಅನುಗ್ರಹಿಸುವ  ದೇವರು ಎಂದು ಆಂಜನೇಯ ಸ್ವಾಮಿಯನ್ನು ಹೆಚ್ಚಾಗಿ ಪೂಜಿಸುತ್ತೇವೆ  

ಅಂತಾ ಶಕ್ತಿಶಾಲಿ ದೇವರನ್ನ  ಈ ಒಂದು ಊರಿನವರು  ಮಾತ್ರ ಬಹಿಷ್ಕರಿಸಿದ್ದಾರೆ.
ಸ್ನೇಹಿತರೆ ಇನ್ನೊಂದು ಈ ಊರಿನ ವಿಶೇಷತೆ ಏನು ಅಂದರೆ ಕನಿಷ್ಠಪಕ್ಷ ಈ ಊರಿನ ಜನಗಳು ಆಂಜನೇಯ ಸ್ವಾಮಿಯ ಹೆಸರನ್ನು ಹೇಳುವುದಕ್ಕೆ ಕೂಡ ಇಷ್ಟಪಡುವುದಿಲ್ಲ .

 ಅಷ್ಟೇ ಅಲ್ಲ ಆ ಊರಿನಲ್ಲಿ ಆಂಜನೇಯಸ್ವಾಮಿಗೆ ಸಂಬಂಧಪಟ್ಟ ಹೆಸರುಗಳು ಆಂಜನೇಯ ಹನುಮಂತ ಮಾರುತಿ ಇತರ ಹಲವಾರು ಆಂಜನೇಯಸ್ವಾಮಿಗೆ ಸಂಬಂಧಪಟ್ಟ  ಹೆಸರುಗಳನ್ನು  ಇಡುವುದಕ್ಕೆ  ಕೂಡ  ಅ ಊರಿನ ಜನಗಳು ಇಷ್ಟಪಡುವುದಿಲ್ಲ. 

 ಕನಿಷ್ಠ ಪಕ್ಷ ಆಂಜನೇಯ ಅಂತ ಉಚ್ಚರಣೆ ಮಾಡುವುದಕ್ಕೆ ಕೂಡ ಅಲ್ಲಿರುವ ಜನಗಳು ಇಷ್ಟಪಡುವುದಿಲ್ಲ. 
ಆ ಊರಿನ ಹೆಸರೇ ದ್ರೋಣಗಿರಿ ಉತ್ತರಕಾಂಡ  ರಾಷ್ಟ್ರದ ಅಲ್ಮೋರ ಜಿಲ್ಲೆಯಲ್ಲಿ ಇದೆ ಈ ಊರು  

ದೇಶದ ರಾಜಧಾನಿಯಾದ ದೆಹಲಿಯಿಂದ ನಾಲ್ಕು ನೂರು ಕಿಲೋಮೀಟರ್ ದೂರದಲ್ಲಿ  6 ಗ್ರಾಮಗಳ ಸಮೂಹದಿಂದ ಕೂಡಿದ ಈ ಊರೇ ದ್ರೋಣಗಿರಿ.

ಈ ಊರಿನಲ್ಲಿ ಅಂದ್ರೆ ದ್ರೋಣಗಿರಿ ಯಲ್ಲಿ ಪ್ರಸಿದ್ಧಿ ಪಡೆದ ಶಕ್ತಿಪೀಠ ಕೂಡ ಇದೆ,   ಈ ಶಕ್ತಿ ಪೀಠದಲ್ಲಿ ನೆಲೆಸಿರುವ ದೇವಿಯನ್ನು  ದೋನಾಗಿರಿ ದೇವಿ ಅಂತ  ಪೂಜಿಸುತ್ತಾರೆ. ಪಾಂಡವರ ಗುರುಗಳಾದ ದ್ರೋಣಾಚಾರ್ಯ 

ಈ ಪ್ರದೇಶದಲ್ಲಿರುವ  ಬೆಟ್ಟದ ಗುಹೆಯಲ್ಲಿ  ಕೆಲವು ದಿನಗಳು ತಪ್ಪಸು  ಮಾಡಿರುವ ಕಾರಣಕ್ಕಾಗಿ ಈ ಊರಿಗೆ  ದ್ರೋಣಗಿರಿ ಅಂತ ಹೆಸರು ಬಂತು ಅಂತ. ಅಲ್ಲಿರುವ ಜನಗಳು ಹೇಳುತ್ತಾರೆ. ಪಾಂಡವರು ವನವಾಸದಲ್ಲಿದ್ದಾಗ ಕೆಲವು ದಿನಗಳ ಕಾಲ ಇಲ್ಲಿ ನೆಲೆಸಿದ್ದರು ಅಂತ ಮಹಾಭಾರತದಲ್ಲಿ ಕೂಡ ವಿಶ್ಲೇಷಣೆ ಮಾಡಲಾಗಿದೆ 

ದೋಣಗಿರಿ  ದೇವಿಯನ್ನು ಮಹಾಮಾಯೆ ಹರಿಪ್ರಿಯ ಅಂತ ಅಭಿ ವರ್ಣಿಸುತ್ತಾರೆ.
ಈ  ಶಕ್ತಿಪೀಠಕ್ಕೆ ಇರುವ ಮತ್ತೊಂದು ಹೆಸರು ಊಗ್ರಪೀಠ.
ರಾಮಾಯಣ ಕಾಲ ಅಂದರೆ ತ್ರೇತಾಯುಗದಲ್ಲಿ  ರಾಮ ಮತ್ತು ರಾವಣಾಸುರ ಮಧ್ಯೆ ನಡೆಯುವ ಯುದ್ಧ ಸಮಯದಲ್ಲಿ ಲಕ್ಷ್ಮಣ   ಮೂರ್ಛೆ ಬಂದು ಸ್ಪೃಹ ತಪ್ಪಿ ಕೆಳಗೆ ಬೀಳುತ್ತಾನೆ ಇದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ . 

ಆವಾಗ ಆಂಜನೇಯಸ್ವಾಮಿ ಎಲ್ಲೋ ಹಿಮಾಲಯ ಪರ್ವತದಲ್ಲಿರುವ ಸಂಜೀವನಿ ಪರ್ವತವನ್ನು ತಂದು  ಮೂರ್ಚೆಯಿಂದ ಕೆಳಗೆ ಬಿದ್ದ ಲಕ್ಷ್ಮಣನನ್ನು ಕಾಪಾಡುತ್ತಾನೆ ಈ ಸ್ಟೋರಿ ಎಲ್ಲರಿಗೂ ಗೊತ್ತಿರುವ ವಿಚಾರ .  

ಈ ಸಂಜೀವನಿ ಪರ್ವತವೇ ದ್ರೋಣಗಿರಿ ಯಲ್ಲಿ ಇತ್ತು ಅಂತೆ  ತಾವು ಎಷ್ಟು ಭಕ್ತಿ-ಶ್ರದ್ಧೆಯಿಂದ ಪೂಜಿಸುವ ಸಂಜೀವನಿ ಪರ್ವತವನ್ನು ಅಲ್ಲಿಂದ ತೋಗೊಂಡು ಹೋದ ಅನ್ನುವ ಕಾರಣಕ್ಕೆ. ಇಲ್ಲಿರುವ ಜನಗಳಿಗೆ ತುಂಬಾ ಕೋಪ ಬಂತು .  

ಅವತ್ತಿನಿಂದ  ಇವವತಿನ ವರೆಗೂ ಆಂಜನೇಯ ಸ್ವಾಮಿಯ ಪೂಜೆ ಮಾಡುವುದನ್ನು ನಿಲ್ಲಿಸುತ್ತಾರೆ ಈ ಊರಿನ  ಜನಗಳು.
ಸ್ನೇಹಿತರೆ ತಾವು ಪವಿತ್ರ ದಿಂದ ಎಷ್ಟು ಭಕ್ತಿಯಿಂದ ಶ್ರದ್ಧೆಯಿಂದ ಪೂಜೆ ಮಾಡುವ ಸಂಜೀವಿನಿ ಪರ್ವತವನ್ನು ತಮ್ಮಿಂದ ದೂರ ಮಾಡಿದ ಅನ್ನುವ 
ಕೊಪ್ಪಕ್ಕೆ  ಈ ಊರಿನ ಜನಗಳು ಆಂಜನೇಯಸ್ವಾಮಿ ಅನ್ನು ಬಹಿಷ್ಕರಿಸಿದ್ದಾರೆ. 

ಸ್ನೇಹಿತರೆ ಈ ಚಿಕ್ಕ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಕೂಡಲೇ ಒಂದು ಲೈಕ್ ಕೊಟ್ಟು ನಮ್ಮ ವೆಬ್ಸೈಟ್ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು