ಶ್ರೀ ಕೃಷ್ಣನ ಅನುಗ್ರಹಕ್ಕಾಗಿ ಸರಳವಾದ ಮಾರ್ಗ ಕಾರ್ತಿಕ ಮಾಸದಲ್ಲಿ ಪ್ರತಿದಿನ ಸೂರ್ಯೋದಯಕ್ಕಿಂತ ಮುಂಚೆ ಎದ್ದು  ತಲೆ ಸ್ನಾನವನ್ನು ಮಾಡಿ ಮಹಾವಿಷ್ಣುವಿನ ಮುಂದೆ ಎರಡು ತುಪ್ಪದ ದೀಪಗಳನ್ನು ಹಚ್ಚಿ   ಓಂ ದಾಮೋದರಾಯ ನಮಃ  ಅನ್ನುವ ಮಂತ್ರವನ್ನು 108 ಬಾರಿ ಜಪಿಸಿ ಹಾಗೂ #ದಾಮೋದರಷ್ಟಕವನ್ನು ಕೂಡ ಪ್ರತಿದಿನ ಈ ಕಾರ್ತಿಕ ಮಾಸದಲ್ಲಿ  ಪಾರಾಯಣ ಮಾಡುವುದರಿಂದ ಸುಖ ಶಾಂತಿ ನೆಮ್ಮದಿ ಹಾಗೂ ಶ್ರೀ ಕೃಷ್ಣನ  ಪೂರ್ಣ ಅನುಗ್ರಹ ಲಭಿಸುತ್ತದೆ 





ಶ್ರೀ_ದಾಮೋದರಾಷ್ಟಕಂ

ನಮಾಮೀಶ್ವರಂ ಸಚ್ಚಿದಾನಂದರೂಪಂ
ಲಸತ್ಕುಂಡಲಂ ಗೋಕುಲೇ ಭ್ರಾಜಮಾನಂ |
ಯಶೋದಾಭಿಯೋಲೂಖಲಾದ್ಧಾವಮಾನಂ
ಪರಾಮೃಷ್ಟಮತ್ಯಂತತೋ ದ್ರುತ್ಯ ಗೋಪ್ಯಾ || ೧ ||

ರುದಂತಂ ಮುಹುರ್ನೇತ್ರಯುಗ್ಮಂ ಮೃಜಂತಂ
ಕರಾಂಭೋಜಯುಗ್ಮೇನ ಸಾತಂಕನೇತ್ರಂ |
ಮುಹುಃ ಶ್ವಾಸಕಂಪತ್ರಿರೇಖಾಂಕಕಂಠ-
ಸ್ಥಿತಗ್ರೈವ-ದಾಮೋದರಂ ಭಕ್ತಿಬದ್ಧಮ್ || ೨ ||

ಇತೀದೃಕ್ ಸ್ವಲೀಲಾಭಿರಾನಂದಕುಂಡೇ
ಸ್ವಘೋಷಂ ನಿಮಜ್ಜಂತಮಾಖ್ಯಾಪಯಂತಮ್ |
ತದೀಯೇಷಿತಾಜ್ಞೇಷು ಭಕ್ತೈರ್ಜಿತತ್ವಂ
ಪುನಃ ಪ್ರೇಮತಸ್ತಂ ಶತಾವೃತ್ತಿ ವಂದೇ || ೩ ||

ವರಂ ದೇವ ಮೋಕ್ಷಂ ನ ಮೋಕ್ಷಾವಧಿಂ ವಾ
ನ ಚಾನ್ಯಂ ವೃಣೇಽಹಂ ವರೇಷಾದಪೀಹ |
ಇದಂ ತೇ ವಪುರ್ನಾಥ ಗೋಪಾಲಬಾಲಂ
ಸದಾ ಮೇ ಮನಸ್ಯಾವಿರಾಸ್ತಾಂ ಕಿಮನ್ಯೈಃ || ೪ ||

ಇದಂ ತೇ ಮುಖಾಂಭೋಜಮತ್ಯಂತನೀಲೈರ್-
ವೃತಂ ಕುಂತಲೈಃ ಸ್ನಿಗ್ಧ-ರಕ್ತೈಶ್ಚ ಗೋಪ್ಯಾ |
ಮುಹುಶ್ಚುಂಬಿತಂ ಬಿಂಬರಕ್ತಧರಂ ಮೇ
ಮನಸ್ಯಾವಿರಾಸ್ತಾಂ ಅಲಂ ಲಕ್ಷಲಾಭೈಃ || ೫ ||

ನಮೋ ದೇವ ದಾಮೋದರಾನಂತ ವಿಷ್ಣೋ
ಪ್ರಸೀದ ಪ್ರಭೋ ದುಃಖಜಾಲಾಬ್ಧಿಮಗ್ನಂ |
ಕೃಪಾದೃಷ್ಟಿವೃಷ್ಟ್ಯಾತಿದೀನಂ ಬತಾನು
ಗೃಹಾಣೇಶ ಮಾಂ ಅಜ್ಞಮೇಧ್ಯಕ್ಷಿದೃಶ್ಯಃ || ೬ ||

ಕುವೇರಾತ್ಮಜೌ ಬದ್ಧಮೂರ್ತ್ಯೈವ ಯದ್ವತ್
ತ್ವಯಾ ಮೋಚಿತೌ ಭಕ್ತಿಭಾಜೌ ಕೃತೌ ಚ |
ತಥಾ ಪ್ರೇಮಭಕ್ತಿಂ ಸ್ವಕಂ ಮೇ ಪ್ರಯಚ್ಛ
ನ ಮೋಕ್ಷೇ ಗ್ರಹೋ ಮೇಽಸ್ತಿ ದಾಮೋದರೇಹ || ೭ ||

ನಮಸ್ತೇಽಸ್ತು ದಾಮ್ನೇ ಸ್ಫುರದ್ದೀಪ್ತಿಧಾಮ್ನೇ
ತ್ವದೀಯೋದರಾಯಾಥ ವಿಶ್ವಸ್ಯ ಧಾಮ್ನೇ |
ನಮೋ ರಾಧಿಕಾಯೈ ತ್ವದೀಯಪ್ರಿಯಾಯೈ
ನಮೋಽನಂತಲೀಲಾಯ ದೇವಾಯ ತುಭ್ಯಂ || ೮ ||

ಇತಿ ಶ್ರೀಮದ್ಪದ್ಮಪುರಾಣೇ ಶ್ರೀ ದಾಮೋದರಾಷ್ಟಾಕಂ ಸಂಪೂರ್ಣಂ ||

ಇದೇ ತರ ಆಧ್ಯಾತ್ಮಿಕ ಮಾಹಿತಿಗಾಗಿ ಈ ಕೂಡಲೇ ನಮ್ಮ ಟೆಲಿಗ್ರಾಂಗೆ  ಭೇಟಿ ಕೊಡಿ