ಹಾಯ್ ಫ್ರೆಂಡ್ಸ್ ನಮಸ್ಕಾರ ನಮ್ಮ ಬ್ಲಾಗ್ ಗೆ  ಸ್ವಾಗತ




ಯಾರಾದರೂ  ಸ್ವಲ್ಪ ಬುದ್ದಿವಂತಿಕೆ ತಿಳುವಳಿಕೆ ಯಿಂದ  ವ್ಯವಹಾರ ಮಾಡಿದರೆ ಅತಿ ಬುದ್ದಿವಂತಿಕೆ  ತೋರಿಸದರೆ   ಚಾಣಕ್ಯ  ಅಂತ ಕರೆಯುವದು ಅಪಹಾಸ್ಯ ಮಾಡುವುದು  ಸಹಜ.  ಮತೇ   ಚಾಣಕ್ಯನ  ಚತುರತೆನೇ ಅಂತದು.

ಸಾಕಷ್ಟು ವಿಷಯಗಳ ಬಗ್ಗೆ ಚಾಣಕ್ಯ ತಮ್ಮ  ಚಾಣಕ್ಯ  ನೀತಿಯಲ್ಲಿ  ವಿವರಿಸಿದರೆ.  ಜೀವನದಲ್ಲಿ ಮುಂದೇ  ಎತ್ತರಕ್ಕೆ  ಬೆಳಯ ಬೇಕಾದ ಸಮಯದಲ್ಲಿ  ಕೆಲವು ಪಾಲಿಸಬೇಕಾದ ನಿಯಮಗಳು . ಇತರರು ಹತ್ತಿರ  ವ್ಯವಹರಿಸಬೇಕಾದ್ ಕೆಲವು ಪದ್ಧತಿ, ಸಮಾಜ ದಲ್ಲಿ  ನಮ್ಮ ನೀತಿ ನಡವಳಿಕೆ ಇನ್ನು ಅನೇಕ ವಿಷಯದ ಬಗ್ಗೆ  ಚಾಣಕ್ಯ  ತಮ್ಮ ನೀತಿ ಯಲ್ಲಿ  ಬೋಧಿಸಿದರೆ

ಚಾಣಕ್ಯ  ಹೇಳಿರುವ ಕೆಲವು ಅಂಶ ಗಳು ಕೆಲವು ಸಂದರ್ಭದಲ್ಲಿ  ನಮ್ಮ ಉನ್ನತಿಗೆ ಅಭಿವೃದ್ಧಿಗೆ  ತುಂಬಾ ಉಪಯೋಗ ಪಡುತ್ತೆ

ಆದರೆ  ಅಷ್ಟೇ ಅಲ್ಲ  ಚಾಣಕ್ಯ  ಸ್ತ್ರೀ ಯಾರ ಬಗ್ಗೆ ಕೆಲವು  ಆಸಕ್ತಿಕರವಾದ ಕೆಲವು  ರಹಸ್ಯ  ವಿಷಯಗಳು ತನ್ನ ಚಾಣಕ್ಯ ನೀತಿಯಲ್ಲಿ  ತಿಳಿಸಿದನೇ  . ಅವೇನು ಅಂದ್ರೆ ಸುಳ್ಳು ಹೇಳುವುದು ,  ಸ್ವಾರ್ಥ, ಅಸೂಯೆ , ಕಠಿಣವಾಗಿ ಪ್ರವರ್ತಿಸುವುದು , ಮೂರ್ಖತ್ವ , ಪರಿಶುದ್ಧತೆ ಪಾಲಿಸದೇ ಇರುವುದು,  ಕ್ರೂರತ್ವ  ಅನ್ನುವ  ಅಂಶ ಕೆಲವು  ತುಂಬಾ  ಜನ ಸ್ತ್ರೀ ಯಾರಲ್ಲಿ ಪ್ರದವಾಗಿ ಇರುತ್ತವೆ ಅಂತ. 
  ಇದರಿಂದ ತುಂಬಾ ಜನ ಸ್ತ್ರೀ ಯಾರು ಜೀವದಲ್ಲಿ ಮುಂದೆ ಬರದೇ  ಹಾಗೆ ಇರ್ತರೆ ಅಂತೇ . ಇದು ಅವ್ರಿಗೆ ದೊಡ್ಡ ಶತ್ರು  ಕುಡ ! 
ಚಾಣಕ್ಯ  ಹೇಳಿರುವ ಪ್ರಕಾರ   ಪುರುಷರಿಗಿಂತ ಸ್ತ್ರೀ ಯಾರಿಗೆ  ಹಸಿವು ಎರಡು ಪಟ್ಟು ಜಾಸ್ತಿ ಅಂತೇ .  ನಾಚಿಕೆ ನಾಲ್ಕು ಪಟ್ಟು ಜಾಸ್ತಿ , ಧೈರ್ಯ ಆರು  ಪಟ್ಟು,   ಇನ್ನು  ಕೋರಿಕೆ ಎಂಟು  ಪಟ್ಟು ಜಾಸ್ತಿ ಇರುತ್ತೆ ಅಂತೇ .

ಸ್ನೇಹಿತರೆ ಇನ್ನು ನಮ್ಮ  ಚಾಣಕ್ಯನ   ಪ್ರಕಾರ ಯಾವುದೇ ವಿಷಯದಲ್ಲಿ ಆಗಲಿ ಸ್ತ್ರೀ , ಗಂಡನ ಅನುಮತಿ ತೋಗುಳುವುದು ಒಳ್ಳೆಯದಂತೆ ಒಂದು ವೇಳೆ ಹಾಗೆ ತೊಗಳ ದೆ ಇದ್ರೆ ಗಂಡನ ಆಯಸು ಕಡಿಮೆ ಆಗುತ್ತೆ ಅಂತೇ 

ಚಾಣಕ್ಯ  ಪ್ರಕಾರ ಪುರುಷನ  ಶರೀದರಲ್ಲಿ ಇರುವ  ಬಲವನ್ನು ಮತ್ತು ಶಕ್ತಿ  ಸ್ತ್ರೀ ಒಂದೇ ಹೆಟಿಗೆ ತೋಗುಳುವಷ್ಟು ಶಕ್ತಿ ಇದೆ ಅಂತೇ . 
ಸ್ತ್ರೀ ಎಷ್ಟು ಅಂದ ಹೀನವಾಗಿದ್ದರು  ಕೂಡ  ಒಳ್ಳೆ ಕುಟುಂಬಕ್ಕೆ ಸೇರಿದ್ದಾರೆ  ವಿವಾಹ ಮಡುಕೋಬಹುದು ಅಂತೇ . 
ಆದರೆ ಎಷ್ಟೇ ಅಂದವಾಗಿದ್ದರು  ಅಪ್ಸರದಂತೆ  ಇದ್ದರು ಕುಡ   ಕುಟುಂಬ ಒಳ್ಳೆಯದು  ಆಗದಿದ್ದರೆ ಅಂತ ಯುವತಿಯನ್ನು  ಮದುವೆ  ಮಡುಕೋಬಾರದಂತೆ .  ಆಚರಣೆ ಯಲ್ಲಿ  ಇಡದೆ ಇದ್ರೆ ವ್ಯಕ್ತಿ ಯಾ ಜ್ಞಾನ ನಶಿಸಿ ಹೋಗುತ್ತೆ ಅಂತೇ  ಪುರುಷ ತನ್ನ ನಿರ್ಲಕ್ಷಿಸುವ ಕರಣ ದಿಂದ  ಸರ್ವವನ್ನು ಕಳೆದುಕೊಳುತಾನೆ ಅಂತೇ . 

ಒಬ್ಬ ಕಮಾಂಡರ್  ಇರದೇ ಕಾರಣ  ಒಬ್ಬ ಸೈನಿಕ ಯುದ್ಧದಲ್ಲಿ  ಪರಾಜಯ  ಪಾಲಾಗುತ್ತಾನೆ . 
ಅದೇ ವಿಧವಾಗಿ ಗಂಡ ಇರದೇ ಕರಣ  ಸ್ತ್ರೀ ನಾಶವಾಗುತ್ತಾಳೆ ಅಂತೇ.  ಅಗ್ನಿ ,ನೀರು ,ಅಸೆ, ಜಾಸ್ತಿ ಇರುವ ಸ್ತ್ರೀ .
ಮೂರ್ಖ, ಹಾವು ಹಾಗೆ ದೊಡ್ಡವರಿಂದ ಆದಷ್ಟು ದೂರ ಇರಬೇಕಂತೆ.  ಇಲ್ಲಾಂದ್ರೆ ತುಂಬಾ ಪ್ರಮಾದ ಅಂತೇ ಚಾಣಕ್ಯ  ತಿಳಿಸಿದನೇ .

ಮರೆಯಾದೆ  ಕೊಟ್ಟು ತೋಗುಳುವುದು  ರಾಜ ಕುಟುಂಬದಿಂದ.  ಸಂಭಾಷಣೆ  ಹೇಗೆ  ಮಾಡುವುದು  ಪಂಡಿತರಿಂದ ,
ಸುಳ್ಳು ಹೇಗೆ ಹೇಳಬೇಕು ಅನ್ನುವದು ಜೂಜಾ ಆಡುವುರಿಂದ  ನೋಡಿ ಕಲಿಯ ಬೇಕಂತೆ . 

ಕಂಚಿನ ಪಾತ್ರೆಯನ್ನು ಬೂದಿಯಿಂದ, ತಾಮ್ರದ ಪಾತ್ರೆಯನ್ನು ಆಮ್ಲ ಪದಾರ್ಥ ದಿಂದ  ಹೇಗೆ ಶುಭ್ರ ಮಾಡ್ತೀವೋ  ಹಾಗೆ ಋತು ಕ್ರಮ ಅನ್ನುವುದು  ಸ್ತ್ರೀ ಯಾರನ್ನು ಶುಭ್ರವಾಗಿಡುತ್ತದೆ ಅಂತೇ .

ರಾಜ, ಮಠಾಧಿಪತಿ ಗುರು ,  ವೇಶ್ಯ  ಇವರ ಹತ್ತಿರ ಯಾವತ್ತೂ  ಸನಿಹಿತವಾಗಿ  ಇರ ಬರದಂತೆ  ಹಾಗೆ ಒಂದು ವೇಳೆ ಇದ್ರೆ ಒಂದಲ್ಲ ಒಂದು ದಿನ ನಾಶವಾಗುವುದು ಕಟ್ಟಿ ಇಟ್ಟ  ಬುತ್ತಿ ಅಂತೇ . 

ಚಾಣಕ್ಯ ನ ಪ್ರಕಾರ ಸ್ತ್ರೀ ಮನಸ್ಸುನ್ನು ಅರ್ಥ ಮಾಡುಕೊಳುವುದು ಕಷ್ಟ ವಂತೆ . 
ಯಾರಾದರೂ  ಪುರುಷರು ತಮನ್ನು   ಪಾಲನಾ ನ ಸ್ತ್ರೀ ತಮನು ಪ್ರೀತಿಸ್ತಾ ಇದ್ದಾರೆ ಅಂದ್ರೆ.    ಆ ಸ್ತ್ರೀಯರಿಗೆ  ನೀವು  ಬಾನಿಸಾ ವಗತಿರಂತೆ ..


***********************************************